Home ಮಂಗಳೂರುಬೆಳಂದೂರು ನರೇಂದ್ರ ಮೋದಿಯವರ ಮನದ ಮಾತು ಕಾರ್ಯಕ್ರಮ ವೀಕ್ಷಣೆ

ಬೆಳಂದೂರು ನರೇಂದ್ರ ಮೋದಿಯವರ ಮನದ ಮಾತು ಕಾರ್ಯಕ್ರಮ ವೀಕ್ಷಣೆ

by Editor

ಸುಳ್ಯ ವಿಧಾನಸಭಾ ಕ್ಷೇತ್ರದ ಕುಟ್ರುಪ್ಪಾಡಿ ಮಹಾಶಕ್ತಿ ಕೇಂದ್ರದ ಬೆಳಂದೂರು ಶಕ್ತಿ ಕೇಂದ್ರದ ಬೆಳಂದೂರು ಬೂತ್ 72 ರಲ್ಲಿ ಪ್ರಧಾನಮಂತ್ರಿ ಯವರು ಪ್ರತಿ ತಿಂಗಳು ನಡೆಸಿಕೊಡುವ ಮನದ ಮಾತು ಕಾರ್ಯಕ್ರಮವನ್ನು ವೇದಾವತಿ ಬನಾರಿಯವರ ಮನೆಯಲ್ಲಿ ವೀಕ್ಷಿಸಲಾಯಿತು. ಈ ಸಂದರ್ಭದಲ್ಲಿ ಬೂತ್ ಅಧ್ಯಕ್ಷರಾದ ನಿರ್ಮಲಕೇಶವ, ವೇದಾವತಿ ಬನಾರಿ, ಅರ್ಪಿತಾ ಬನಾರಿ, ಸತೀಶ್, ತಿಮ್ಮಪ್ಪ ಉಪಸ್ಥಿತರಿದ್ದರು

 

You may also like

Leave a Comment